¡Sorpréndeme!

ನಿನ್ನೆ ತಡರಾತ್ರಿ ಬೆಂಗಳೂರು ಹೊರವಲಯದ ರೃತರ ಕಷ್ಟ ಆಲಿಸಿದ DK Shivakumar | Oneindia Kannada

2020-05-02 163 Dailymotion

ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಮೂರನೇ ಬಾರಿಗೆ ಕೇಂದ್ರ ಸರ್ಕಾರ ಲಾಕ್ ಡೌನ್ ಮುಂದುವರಿಸಿದೆ . ಹೀಗಿರುವಾಗ ನಿನ್ನೆ ತಡರಾತ್ರಿ ಬೆಂಗಳೂರು ಹೊರವಲಯದ ರೃತರ ಕಷ್ಟ ಆಲಿಸಿದ ಡಿಕೆಶಿ.
The national lockdown has been continued and we still don't Know how it is going to end . Meanwhile DK Shivakumar heard farmer's problems yesterday late night